ನನಗೆ ಪಿರಿಯಡ್ಸ್ ಆಗಿದೆ ತಿನ್ನಲು ಹಣ್ಣು ಹಾಲು ಇಲ್ಲವೆಂದು ಬಿಗ್ ಬಾಸ್ ಮನೆಯಲ್ಲಿ ಕಣ್ಣೀರಿಟ್ಟ ಸಂಗೀತ ಶೃಂಗೇರಿ! ಬೆಚ್ಚಿಬಿದ್ದ ಬಿಗ್ ಬಾಸ್!!
![](https://7hotnews.com/wp-content/uploads/2023/12/PhotoGrid_Site_1701919934645.jpg)
advertisement
ಇತ್ತೀಚಿನ ಬಿಗ್ ಬಾಸ್(big boss) ರಿಯಾಲಿಟಿ ಶೋ ಸೀಸನ್ 10 ಬಹಳ ಯಶಸ್ವಿಯಾಗಿ ಸಾಗುತ್ತಿದ್ದು, ಕಳೆದ ಸೀಸನ್ ಗಳಿಗೆ ಹೋಲಿಸಿದರೆ ಈ ಬಾರಿಯ ಸ್ಪರ್ಧಿಗಳಿಗೆ ವಿಭಿನ್ನವಾದಂತಹ ಟಾಸ್ಕ್ ಗಳನ್ನು ನೀಡಿ ಜನರಿಗೆ ವಿಶೇಷ ಮನೋರಂಜನೆ ನೀಡುವ ನಿಟ್ಟಿನಲ್ಲಿ ಬಿಗ್ ಬಾಸ್ ತಂಡ ಕೆಲಸ ಮಾಡುತ್ತಿದ್ದಾರೆ. ಆದರೆ ನಗು ಅಳುವಿಗಿಂತ ಕೇವಲ ಜಗಳ ಕಿತ್ತಾಟಗಳಿಗೆ ಬಿಗ್ ಬಾಸ್ ಕನ್ನಡ ಸೀಸನ್ 10 ಸಾಕ್ಷಿಯಾಗುತ್ತಿದ್ದು, ಪ್ರೇಕ್ಷಕರಿಂದ ಸಾಕಷ್ಟು ಸಕಾರಾತ್ಮಕ ನಕಾರಾತ್ಮಕ ಕಮೆಂಟ್ಗಳು ಕೇಳಿ ಬರುತ್ತಿದೆ.
advertisement
ಬಿಗ್ ಬಾಸ್ ಪ್ರಾರಂಭವಾದ ಮೊದಲ ಮೂರುವಾರಗಳವರೆಗೂ ತಮ್ಮ ಅದ್ಭುತ ಆಟಗಾರಿಕೆಯ ಮೂಲಕ ಹೆಚ್ಚಿನ ಜನಮನ್ನಣೆಯನ್ನು ಗಳಿಸಿಕೊಂಡಿದ್ದ ಸಂಗೀತ ಶೃಂಗೇರಿ (Sangeetha Sringeri) ಅವರು ತಮ್ಮ ಇತ್ತೀಚಿನ ನಡವಳಿಕೆ ಹಾಗೂ ಇತರರೊಂದಿಗೆ ವರ್ತಿಸುವಂತಹ ರೀತಿಯಿಂದ ತಮ್ಮ ಅಭಿಮಾನಿ ಬಳಗವನ್ನು ದಿನ ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಅವರು ತಮ್ಮ ಆಟದ ಸಮಯದಲ್ಲಿ ಯಾರನ್ನು ಕೇರ್ ಮಾಡದೆ ಆಡುವುದು ಅದರಲ್ಲೂ ತನ್ನ ಗೆಳೆಯರು ಎಂದು ಹೇಳಿಕೊಂಡು ಓಡಾಡುತ್ತಿದ್ದ.
advertisement
ಕಾರ್ತಿಕ್ ಹಾಗೂ ತನಿಷಾ(Karthik & Tanisha) ಅದರ ವಿರುದ್ಧವಾಗಿ ನಡೆದುಕೊಳ್ಳುವುದು, ಫ್ರೆಂಡ್ಸ್ ಮೇಲೆ ಇಟ್ಟಿರುವ ನಂಬಿಕೆ ಹಾಗೂ ಇದರೊಂದಿಗೆ ಕೇವಲ ಜಗಳ ಕಿತ್ತಾಟವನ್ನು ಆಡಿಕೊಂಡಿರುವುದರಿಂದ ಫ್ರಾನ್ಸ್ ಬೇಸರಗೊಂಡಿದ್ದಾರೆ. ಅದರಂತೆ ಸಂಗೀತ ಶೃಂಗೇರಿ ಅವರ ಇನ್ಸ್ಟಾಗ್ರಾಮ್ ಫಾಲೋವರ್ಸ್ ಗಳು ಕೂಡ ದಿನೇ ದಿನೇ ಇಳಿಕೆಯಾಗುತ್ತಿದ್ದು, ಕಳೆದ ವಾರದಿಂದ ಸಂಗೀತ ಅವರು ಬರೋಬ್ಬರಿ 12,000 ಫಾಲೋವರ್ಸ್ ಗಳನ್ನು ಕಳೆದುಕೊಂಡಿರುವಂತಹ ಮಾಹಿತಿ ಕೂಡ ಲಭ್ಯವಾಗಿದೆ.
advertisement
advertisement
ಇದೆಲ್ಲದರಿಂದ ಕಿಚ್ಚ ಸುದೀಪ್ (Kiccha Sudeep)ಕೂಡ ವಾರದ ಪಂಚಾಯಿತಿಯಲ್ಲಿ ಸಂಗೀತ ಶೃಂಗೇರಿ ಅವರಿಗೆ ಕಿವಿ ಮಾತನ್ನು ನೀಡಿದ್ದು, ಇನ್ನು ಮುಂದೆಯಾದರೂ ಸಂಗೀತರವರು ತಮ್ಮ ತನವನ್ನು ಬಿಟ್ಟುಕೊಡದೆ ಆರಂಭಿಕ ವಾರಗಳಂತೆ ಕಾಣಿಸಿಕೊಳ್ಳುತ್ತಾರಾ? ಎಂಬುದನ್ನು ಕಾದು ನೋಡಬೇಕಿದೆ. ಬಿಗ್ ಬಾಸ್ ಕನ್ನಡ ಸೀಸನ್ 10 ಪ್ರಾರಂಭವಾದ ಆರಂಭಿಕ ದಿನದಿಂದಲೂ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
advertisement
ಅದರಲ್ಲೂ ಮೀಮ್ಸ್ ಹಾಗು ಟ್ರೋಲ್ ಪೇಜ್ ಗಳಲ್ಲಿ ಬಿಗ್ ಬಾಸ್ ಕುರಿತಾದಂತಹ ಅಪ್ಡೇಟ್ಸ್ ಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಅದರಂತೆ ಬಿಗ್ ಹೌಸ್ ಫ್ಯಾನ್(Bighouse_fansclub) ಎಂಬ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಸಂಗೀತ ಶೃಂಗೇರಿ ಅವರ ಕುರಿತಾದಂತಹ ಮಾಹಿತಿ ಒಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ‘ಪಿರಿಯ+ಡ್ಸ್ ನಲ್ಲಿ ಇರುವ ಸಂಗೀತ ಅವರಿಗೆ ಕುಡಿಯಲು ಹಾಲು ಎಲ್ಲ ತಿನ್ನಲು ಹಣ್ಣು ಇಲ್ಲ’ ಎಂದು ಬರೆಯಲಾಗಿದೆ.
advertisement
ಬಿಗ್ ಬಾಸ್ ಮನೆಯಲ್ಲಿ ಸದ್ಯ ಗಂಧರ್ವರು ಹಾಗೂ ರಾಕ್ಷಸರು ಎಂಬ ಎರಡು ತಂಡಗಳನ್ನು ವಿಂಗಡಿಸಲಾಗಿದ್ದು ಎಷ್ಟು ದಿನಗಳ ಕಾಲ ರಾಕ್ಷಸರಾಗಿದ್ದಂತಹ ಸಂಗೀತ ಶೃಂಗೇರಿ ತಮ್ಮ ಅಬ್ಬರವನ್ನು ತೋರಿದರು ಹಾಗೂ ಟಾಸ್ಕ್ ಎಂದು ತಿನ್ನಲು ಇಟ್ಟಿದಂತಹ ಆಹಾರವನ್ನೆಲ್ಲ ಖಾಲಿಮಾಡಿ ಇದೀಗ ಸಂಗೀತ ಶೃಂಗೇರಿ ಅವರು ಗಂಧರ್ವರಾಗಿದ್ದು, ಈ ಸಮಯದಲ್ಲಿ ಪಿರಿಯ+ಡ್ಸ್ ಆಗಿ ತಾವು ಅನುಭವಿಸುತ್ತಿರುವಂತಹ ನೋವನ್ನು ಇತರ ಬಳಿ ಹೇಳಿಕೊಂಡು ಕಣ್ಣೀರು ಹಾಕಿದ್ದಾರೆ.
advertisement
ಇದನ್ನು ಕಂಡಂತಹ ಪ್ರೇಕ್ಷಕರು ಹೆಣ್ಣು ಮಕ್ಕಳಿಗೆ ಅವರ ಋ+ತುವಿನ ಸಮಯದಲ್ಲಿ ಬಿಗ್ ಬಾಸ್ ಮನೆಯಲ್ಲಿ ಸರಿಯಾದ ಆಹಾರ ಒದಗುತ್ತಿಲ್ಲ, ಪಿರಿಯಡ್ಸ್ ಸಮಯದಲ್ಲಿ ನೀಡಬೇಕಾದಂತಹ ಮೂಲಭೂತ ಸೌಕರ್ಯವನ್ನು ನೀಡುತ್ತಿಲ್ಲ ಎಂಬ ಅಗ್ರಹಗಳು ಕೇಳಿ ಬರುತ್ತಿವೆ.
advertisement