100 ರೂಪಾಯಿ ಕೇಳಿದ ಹೆಂಡತಿಗೆ ಈ ಐನಾತಿ ಆಸಾಮಿ ಏನು ಮಾಡಿದ ಗೊತ್ತಾ? ಇಂತವರಿಗೆಲ್ಲ ಹೆಣ್ಣು ಕೊಡ್ತಾರಲ್ಲ ಸ್ವಾಮಿ ನೋಡಿ!!
![](https://7hotnews.com/wp-content/uploads/2024/02/PhotoGrid_Site_1706949911217.jpg)
advertisement
ಪಂಜಾಬ್ ನ ಫಿರೋಜ್ ಜಿಲ್ಲೆಯ ಬಾಜಿತ್ ಪುರದಲ್ಲಿ ನಡೆದಿರುವಂತಹ ಈ ಒಂದು ಘಟನೆ ತಡವಾಗಿ ಬೆಳಕಿಗೆ ಬಂದಿದ್ದು ಮಾ&ದಕ ದ್ರವ್ಯಗಳ ವ್ಯಸನಿಯಾಗಿದ್ದ ಪತಿಯ ಬಳಿ ಕರಂಜಿತ್ ಕೌರ್ ಕೇವಲ ನೂರು ರೂಪಾಯಿ ಹಣವನ್ನು ಕೇಳಿದಕ್ಕೆ ಆಕೆಯ ಪ್ರಾ-ಣ-ವನ್ನೇ ತೆಗೆದು ತಪ್ಪೊಪ್ಪಿಕೊಂಡಿದ್ದಾನೆ. ಅಷ್ಟಕ್ಕೂ ನೂರು ರೂಪಾಯಿಗೋಸ್ಕರ ಪ್ರಾ-ಣ ತೆಗೆದಿದ್ದು ಯಾಕೆ? ಆನಂತರ ಏನಾಯ್ತು ಎಂಬ ಎಲ್ಲ ಸಂಕ್ಷಿಪ್ತ ವಿವರವನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ.
advertisement
ಕಳೆದ ಕೆಲವು ದಿನಗಳ ಹಿಂದಷ್ಟೇ ಪಂಜಾಬ್ನಲ್ಲಿ ಈ ಘಟನೆ ನಡೆದಿದ್ದು 27 ವರ್ಷದ ಕರಂಜಿತ್ ಗೌರ್ ಎಂಬಾಕೆಯು ಕಳೆದ ೭ ವರ್ಷಗಳ ಹಿಂದೆ ಜಗಸೀರ್ ಸಿಂಗ್ ಬಸಿದ್ಪುರ್ ಎಂಬಾತನೊಂದಿಗೆ ಅಗ್ನಿಸಾಕ್ಷಿಯಾಗಿ ಗುರು ಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುತ್ತಾರೆ. ದಂಪತಿಗಳಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಗಂಡು ಮಗ ಕೂಡ ಇರುತ್ತಾರೆ. ಅತಿಯಾದ ಮದ್ಯ ಮತ್ತು ಮಾ-ದಕ ವ್ಯಸನಿಯಾಗಿದ್ದಂತಹ ಜಗಸೀರ್ ವಾರಕ್ಕೆ ಎರಡರಿಂದ ಮೂರು ದಿನ ಮಾತ್ರ ಕೂಲಿ ಕೆಲಸಕ್ಕೆ ಹೋಗಿ ಉಳಿದ ದಿನ ಇಟ್ಟಿಗೆ ಕಂಪನಿಯಲ್ಲಿ ಕುಲುಮೆಯ ಕೆಲಸ ಮಾಡುತ್ತಿದ್ದ.
advertisement
advertisement
ತಾನು ದುಡಿದ ಹಣವನ್ನೆಲ್ಲ ಬೇಡವಾದ ವಸ್ತುಗಳ ಸೇವನೆಗೆ ಖರ್ಚು ಮಾಡುತ್ತಿದ್ದ ಜಗಸೀರ್ ಬಳಿ ಪತ್ನಿ ಕೌರ್ ಹೋಗಿ ಮನೆಯ ಖರ್ಚಿಗೆಂದು ನೂರು ರೂಪಾಯಿ ಹಣವನ್ನು ಕೇಳಿದ್ದಾಳೆ. ಅದಕ್ಕೆ ತನ್ನ ಬಳಿ ಹಣವಿಲ್ಲ ಎಂದು ಜಗಸಿರ್ ಕೊಡಲು ನಿರಾಕರಿಸಿದಾಗ ಹೆಂಡತಿ ಜಗಳ ಮಾಡಲು ಶುರು ಮಾಡಿದ್ದಳು ಇದರಿಂದ ಕೋಪಗೊಂಡಂತಹ ಜಗಸಿರ್ ಪತ್ನಿಯನ್ನು ಜೋರಾಗಿ ಗೋಡೆಯತ್ತ ದೂ.ಡಿದ್ದಾನೆ.
advertisement
ದೂ-ಡಿ-ದ ರಭಸಕ್ಕೆ ಕರಂಜೀತ್ ಕೌನ್ ತಲೆಗೆ ತೀ-ವ್ರ-ವಾಗಿ ಪೆಟ್ಟಗಿ ಅತಿ ಹೆಚ್ಚಿನ ರ-ಕ್ತಸ್ರಾವ ಉಂಟಾಗಿ ಸ್ಥಳದಲ್ಲೇ ಪ್ರಾ-ಣ ಬಿಟ್ಟಿದ್ದಾಳೆ. ಹೆಂಡತಿ ಸ-ತ್ತು ಹೋಗಿದ್ದಾಳೆ ಎಂದು ಆತಂಕಗೊಂಡಂತಹ ಜಗಸೀರ್ ತನ್ನ ಇಬ್ಬರು ಸ್ನೇಹಿತರಿಗೆ ಕರೆ ಮಾಡಿ ನಡೆದ ಘಟನೆಯನ್ನು ವಿವರಿಸಿ ಈ ಪ್ರಕರಣದಿಂದ ತಪ್ಪಿಸಿಕೊಳ್ಳಲು ಪ್ರಯತ್ನ ಮಾಡಿದನು. ಆದರೆ ಕರಂಜಿತ್ ಕೌರ್ ಸಾ-ಯುವ ಮುನ್ನ ಕಿರುಚಾಡಿದ ಧ್ವನಿಯನ್ನು ಕೇಳಿದ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಕರೆ ಮಾಡಿದ ಕಾರಣ ಆತ ತಪ್ಪಿಸಿಕೊಳ್ಳುವಷ್ಟರಲ್ಲಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಆತನನ್ನು ಬಂಧಿಸಿದ್ದಾರೆ. ಪತ್ನಿಯ ಕೊ-ಲೆ ಆರೋಪದಡಿ ಪ್ರಕರಣ ದಾಖಲಾಗಿದ್ದು ಜಗಸೀರ್ ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ.
advertisement